Posts

Showing posts from November, 2025

Testimony #707 - ನನ್ನ ಜೀವಿತದಲ್ಲಿ ಮಾಟ ಮಂತ್ರಗಳಿಂದ ಶೋಧನೆಯಲ್ಲಿ ಹಾದು ಹೋಗಬೇಕಾಯಿತು...

Image
  ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ  🙏🏻    ನನ್ನ ಹೆಸರು ರೂಪಾ  ದೇವರಿಗೆ ಕೋಟಿ ಸ್ತೋತ್ರಗಳು  🙏🏻  . ದೇವರು ಈ ವಾರದಲ್ಲಿ ಮಾಡಿದ ಅದ್ಭುತಕ್ಕಾಗಿ ಸ್ತೋತ್ರ  🙏🏻 .   ನನ್ನ ಜೀವಿತದಲ್ಲಿ ಮಾಟ ಮಂತ್ರಗಳಿಂದ  ಶೋಧನೆಯಲ್ಲಿ ಹಾದು ಹೋಗಬೇಕಾಯಿತು,   ತರಕಾರಿ ಬಿಸಿನೆಸ್  ತುಂಬಾ ನಷ್ಟ ಆಯಿತು, ನಾನು ತರಕಾರಿ ಅಂಗಡಿ ಮುಚ್ಚಬೇಕು ಅಂದುಕೊಂಡೆ , ಏನಾದರೂ ಕೆಲಸ ಮಾಡಿದರೆ  ಆಯ್ತು ಅಂದುಕೊಂಡೆ, ಆದರೆ  ಯಾವುದು ಸಕ್ಸಸ್ ಆಗ್ತಿರಲಿಲ್ಲ, ನನ್ನ ಗಂಡನ ಆರೋಗ್ಯದಲ್ಲಿ ತುಂಬಾ ಏರುಪೇರು ಆಯಿತು. ಹೇಳಿಕೊಳ್ಳುವುದಕ್ಕೂ ಆಗದಷ್ಟು ಅನಾರೋಗ್ಯದ  ಸಮಸ್ಯೆಗಳು ಕಾಡುತ್ತಿದ್ದವು. ಅವರ ಮೈ ಮೇಲೆಲ್ಲಾ ಸುಟ್ಟ ಗಾಯದ ಹಾಗೆ ಗುಳ್ಳೆಗಳು ಎದ್ದಿದ್ದವು. ಅವರ ಕಿಡ್ನಿಯಲ್ಲಿ ಸ್ಟೋನ್ ಆಗಿದ್ದವು. 7-8 ತೊಂದರೆ ಇತ್ತು, ಅದು ಈಗ ಜಾಸ್ತಿ ಆಗಿತ್ತು.   ಎಲ್ಲಿದ್ದಾನೆ ನಿನ್ನ ದೇವರು ?  ಎಂದು ಪ್ರಶ್ನೆ ಮಾಡಿದರು, ಸಭೆಗೆ ಬರುವುದಿಲ್ಲ ಅಂದರು.  ಇದಕ್ಕೆ ದೇವರೇ ಉತ್ತರ ಕೊಡುತ್ತಾನೆ ಎಂದೇ ಹೇಳಿದೆ.   ದೇವರಾತ್ಮನು ಒಂದು ವಾಕ್ಯ ಕೊಟ್ಟು,  " ನಿನ್ನನ್ನು ತಾಕುವವನು ಕಣ್ಣು ಗುಡ್ಡೆಯನ್ನು ತಾಕುವವನು"   ಸೇವಕರ ಮೂಲಕ ಈ ವಾಕ್ಯದ ಮೂಲಕ ಬಲಪಡಿಸಿ ದ್ದ ಕ್ಕಾಗಿ ಸ್ತೋತ್ರ.   "ಬೇಗನೆ ಅಲ್ಲ, ತಡ ಮಾಡುವುದಿಲ...

Testimony #708 - ಬೆಂಗಳೂರಿನಲ್ಲಿ ನಡೆದ ಕ್ಯಾಂಪ್ ಮೀಟಿಂಗ್‌ಗಾಗಿ ಬಂದಿದ್ದೆ...

Image
  ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ . ನನ್ನ ಹೆಸರು ಬಬ್ಲಿ  ನಾನು ಬೆಳಗಾವಿಯಿಂದ ಬೆಂಗಳೂರಿನಲ್ಲಿ ನಡೆದ ಕ್ಯಾಂಪ್ ಮೀಟಿಂಗ್‌ಗಾಗಿ ಬಂದಿದ್ದೆ. ಕ್ಯಾಂಪ್‌ಗೆ ಹೋಗಬೇಕೆಂದು ನಿರ್ಧರಿಸಿದಾಗ ನನ್ನ ಮನಸ್ಸಿನಲ್ಲಿ ಭಯ ತುಂಬಿತ್ತು — “ನೀನು ಬೆಂಗಳೂರಿಗೆ ಹೋಗಬೇಡ, ಅಲ್ಲಿ ಹೋದರೆ ಕುಟುಂಬಕ್ಕೆ ತೊಂದರೆ ಆಗುತ್ತದೆ, ನಿನ್ನ ಗಂಡ ಸಾಯ್ತಾನೆ,  ನೀನು ಬೆಂಗಳೂರಿನಿಂದ ತಿರುಗಿ ಹೇಗೆ ಬರ್ತೀಯಾ, ನಿನಗೆ ಹೇಗೆ ಗೊತ್ತಾಗುತ್ತದೆ, ನಿನ್ನ ಜೊತೆ ಬಂದವರು ಯಾರು ಪ್ರೇಯರ್ ಬಿಟ್ಟು ನಿನ್ನ ಜೊತೆಬರುವುದಿಲ್ಲ” ಎಂಬ ಧ್ವನಿಗಳು ನನ್ನ ಮನಸ್ಸಿನಲ್ಲಿ ಬರುತ್ತಿದ್ದವು. ಆದರೆ ನಾನು ದೇವರ ಮುಂದೆ ಮೊಣಕಾಲೂರಿ ಅನ್ಯಭಾಷೆಯಲ್ಲಿ ಪ್ರಾರ್ಥನೆ ಮಾಡಿದೆ ಮತ್ತು  —  “ದೇವರೇ, ನೀನು ನಮಗಾಗಿ ಜಜ್ಜಲ್ಪಟ್ಟು ಸತ್ತು ಎದ್ದು ಬಂದಿರುವ ದೇವರು, ನಮ್ಮಲ್ಲಿ ವಾಸಿಸುವ ದೇವರಾಗಿದ್ದೀರಿ. ನನ್ನ ಕುಟುಂಬವನ್ನು ನಿನ್ನ ಪಾದಗಳಿಗೆ ಒಪ್ಪಿಸುತ್ತೇನೆ. ನಾನು ನಿನ್ನ ಸೇವೆಗಾಗಿ ಹೋಗುತ್ತೇನೆ, ನನ್ನ ಕುಟುಂಬವನ್ನು ನೀನೆ ಕಾಪಾಡು.” ಆ ನಂಬಿಕೆಯೊಂದಿಗೆ ನಾನು ಕ್ಯಾಂಪ್ ಮೀಟಿಂಗ್‌ಗೆ ಬಂದೆ. ಅಲ್ಲಿಯ ಪ್ರಾರ್ಥನೆಯಲ್ಲಿ ಭಾಗವಹಿಸುತ್ತಿದ್ದಾಗಲೇ, ಬೆಳಗಾವಿಯಲ್ಲಿ ನನ್ನ ಗಂಡನಿಗೆ ದೊಡ್ಡ ಅಪಘಾತ ಆಯಿತು. ವಾಹನ ಮೂರು ಬಾರಿ ಪಲ್ಟಿ ಹೊಡೆದಿತ್ತು. ಎಲ್ಲರೂ “ಇವರು ಸತ್ತಿದ್ದಾರೆ” ಎಂದುಕೊಂಡರು. ಆದರೆ ದೇವರ ಕೃಪೆಯಿಂದ ಅವರಿಗೆ ಒಂದು ಸಣ್ಣ ಗಾಯವೂ ಆಗದೆ ಎದ...

Testimony #710 - ನರಗಳ ಪ್ರಾಬ್ಲಮ್ ಮತ್ತು ಹೃದಯದ ಸಮಸ್ಯೆ ಇದೆ ಎಂದು ವೈದ್ಯರು ಹೇಳಿದರು...

Image
  ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರವಾಗಲಿ 🙏🏻. ನನ್ನ ಹೆಸರು ಬಸಪ್ಪ  ದೇವರು ನಮ್ಮ ಕುಟುಂಬದಲ್ಲಿ ಬಹಳ ಅದ್ಭುತಗಳನ್ನು ಮಾಡಿದ್ದಾರೆ. ನಮ್ಮ ನಾದಿನಿಯವರ  ಗರ್ಭದಲ್ಲಿ ಇರುವ ಮಗುವಿಗೆ  "ನರಗಳ ಪ್ರಾಬ್ಲಮ್ ಮತ್ತು ಹೃದಯದ ಸಮಸ್ಯೆ"   ಇದೆ ಎಂದು ವೈದ್ಯರು ಹೇಳಿದರು. ನಾವು ಪಾಸ್ಟರ್ ಹತ್ತಿರ ಪ್ರಾರ್ಥನೆ ಮಾಡಿಸಿಕೊಂಡೆವು. ಮೊನ್ನೆ ಹೋಗಿ ಮತ್ತೆ ಚೆಕ್ ಮಾಡಿಸಿದಾಗ, ಎಲ್ಲಾ ನಾರ್ಮಲ್ ಇದೆ ಎಂದು ರಿಪೋರ್ಟ್ ಬಂತು. ಅದಕ್ಕಾಗಿ ದೇವರಿಗೆ ಕೃತಜ್ಞತೆಯಿಂದ ಸ್ತೋತ್ರ ಸಲ್ಲಿಸುತ್ತೇನೆ! ನಾನು ತರಕಾರಿ ವ್ಯಾಪಾರ ಮಾಡುತ್ತೇನೆ. ದಿನಕ್ಕೆ 2000 ರೂಪಾಯಿ ತರಕಾರಿ ತರುತ್ತೇನೆ, ಆದರೆ ದೇವರ ಕೃಪೆಯಿಂದ 4000 ರೂಪಾಯಿ ವ್ಯಾಪಾರ ಆಗುತ್ತದೆ. ನನ್ನ ಅಂಗಡಿಯಲ್ಲಿ ಗಿರಾಕಿಗಳು ಯಾವಾಗಲೂ ತುಂಬಿ ತುಳುಕುತ್ತಾರೆ. ನಮ್ಮ ಪಕ್ಕದ ಅಂಗಡಿಯಲ್ಲಿ ಗಿರಾಕಿಗಳು ಇರಲ್ಲ. ಸುಮ್ಮನೆ ಕೂತುಕೊಂಡಿರುತ್ತಾರೆ, ನಮ್ಮ ಜೀವಿತದಲ್ಲಿ ದೇವರ ಮಹಿಮೆ ಬಹಳ ಇದೆ. 🙏🏻 ಏಳು ತಿಂಗಳ ಹಿಂದೆ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಯೋಚಿಸುತ್ತಿದ್ದೆ. ಆದರೆ ದೇವರು ದೊಡ್ಡವರು! ಇಂದು ಬೆಳಗ್ಗೆಯಿಂದ ಸಂಜೆವರೆಗೆ ನಾನು 4–5 ಸಾವಿರ ರೂಪಾಯಿ ಲಾಭ ಮಾಡಿಕೊಂಡಿರುತ್ತೇನೆ. ದೇವರು ನನ್ನ ಜೀವಿತದಲ್ಲಿ ಅದ್ಭುತ ಮಾಡಿದ್ದಾರೆ. ಆಮೆನ್ 🙏🏻  ನನ್ನ ಮಗನನ್ನು ಶಾಲೆಯಲ್ಲಿ ತುಂಬಾ ದಡ್ಡ ಅನ್ನುತಿದ್ದರು. 20ಕ್ಕೆ 2–3 ಮಾರ್ಕ್ಸ್ ಮಾತ್ರ ತಗೊಳ್ಳುತ್ತಿದ್ದ....

Testimony #718 - ಆ ಸಂದೇಶವನ್ನು ನೋಡಿದಾಗ ನನಗೆ ಒಂದು ಆಶ್ಚರ್ಯ.....

Image
 ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ 🙏🏻. ನನ್ನ ಹೆಸರು ಸುನಿತಾ ಪ್ರತಿದಿನ ದೇವರ ವಾಕ್ಯದಿಂದ ನನಗೆ ಬಹಳ ಉತ್ತೇಜನ ಮತ್ತು ಆತ್ಮೀಯ ಬಲ ಹೆಚ್ಚಾಗಿ ಬರುತ್ತಿದೆ. ಕಳೆದ ವಾರ ನಾನು ಆಕಸ್ಮಿಕವಾಗಿ ಫೇಸ್‌ಬುಕ್‌ನಲ್ಲಿ ಪಾಸ್ಟರ್ ಅವರ ಸಂದೇಶವನ್ನು ನೋಡಿದೆ. ಆ ಸಂದೇಶವನ್ನು ನೋಡಿದಾಗ ನನಗೆ ಒಂದು ಆಶ್ಚರ್ಯ ಮತ್ತು ಆತ್ಮೀಯ ಅನುಭವ ಸಿಕ್ಕಿತು. ಪಾಸ್ಟರ್ ಆ ವಾಕ್ಯವನ್ನು ವಿವರಿಸುವ ರೀತಿ, ಅದರಲ್ಲಿರುವ ಆತ್ಮಿಕತೆಯ ಭಾರ ನನಗೆ ಬಹಳ ಪ್ರೋತ್ಸಾಹವಾಗಿತ್ತು ಮತ್ತು ಮನಸ್ಸಿಗೆ ಸಮಾಧಾನ, ಸಂತೋಷ ಆಯಿತು.  ನಿಮ್ಮ ಫೋನ್‌ ನಂಬರ್‌  ಪರದೆ ಮೇಲೆ ಬಂತು, ನಾನು ಅದನ್ನು ನೋಟ್ ಮಾಡಿಕೊಂಡೆ. 128 ನೇ ಕೀರ್ತನೆಯನ್ನು ಆಧರಿಸಿ, ಮೂರು ಹಬ್ಬಗಳನ್ನು ಆಚರಿಸುವ ಬಗ್ಗೆ, ಅದರ ಅರ್ಥ ಮತ್ತು ಪ್ರಕಟಣೆ ಮತ್ತು ದೇವರ ಆತ್ಮದೊಂದಿಗೆ ಒಂದುಗೂಡಿ,ದೇಹದ ಮೂಲಕ ದೇವರ ಮಹಿಮೆಯನ್ನು ಹೇಗೆ ವ್ಯಕ್ತಪಡಿಸಬೇಕು ಎಂಬುದಾಗಿ ಪಾಸ್ಟರ್ ವಿವರಿಸಿದಾಗ, “ಹೌದು, ನಾವು ಇದನ್ನೇ ತಪ್ಪಿಸಿಕೊಂಡಿದ್ದೇವೆ” ಅನ್ನಿಸಿತು. ನಮಗೆ ಇದು ಸರಿಯಾಗಿ ಅರ್ಥವಾಗಿರಲಿಲ್ಲ ಎಂದು ಅರಿವಾಯಿತು. ನಾನು ಪರ್ಸನಲ್ ವಿಷಯವಾಗಿ ಮೆಸೇಜ್ ಮಾಡಿದಾಗ, ದೇವಸೇವಕರು ತಕ್ಷಣ ಉತ್ತರಿಸಿದರು. ಅದರ ಉತ್ತರವನ್ನು ಮತ್ತು ನಾನು ಹೇಗೆ ಪ್ರಾರ್ಥನೆ ಮಾಡಬೇಕು ಎಂಬುದನ್ನು ತಿಳಿಸಿದರು.  ನಾನು ದೇವ ಸೇವಕರಿಗೆ ವಂದನೆಗಳನ್ನು ತಿಳಿಸುತ್ತೇನೆ.  ಇದಕ್ಕಾಗಿ ದೇವರಿಗೆ ಸ್ತೋತ್ರ. ಆತ್ಮೀಯ ವಿ...

Testimony #706 - ಮೊದಲು ನಾನು ಬೇರೆಯವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದೆ ...

Image
 ದೇವರ ಪರಿಶುದ್ಧವಾದ ನಾಮಕ್ಕೆ ಸ್ತೋತ್ರವಾಗಲಿ 🙏🏻 .   ನನ್ನ ಹೆಸರು ಯೋಗರಾಜ್  ನಾನು 2 ವರ್ಷದಿಂದ ಪ್ರತಿದಿನ ಮಾರ್ನಿಂಗ್ ಪ್ರೇಯರ್ ನಲ್ಲಿ ವಾಕ್ಯ ಕೇಳುತ್ತೇನೆ, ಆತ್ಮದಲ್ಲಿ ಸ್ವೀಕರಿಸಿಕೊಳ್ಳುತ್ತೇನೆ ಮತ್ತು ಹೊಂದಿಕೊಳ್ಳುತ್ತೇನೆ. ಆದ್ದರಿಂದ ನನ್ನ ಜೀವನ ಸಂಪೂರ್ಣವಾಗಿ ಬದಲಾಗಿದೆ.  ಮೊದಲು ನಾನು ಬೇರೆಯವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದೆ. ದೇವರ ಕೃಪೆಯಿಂದ ಈಗ  ನಾನು ನನ್ನದೇ ಒಂದು ಅಂಗಡಿ ತೆರೆದು ಅದರ ಮಾಲೀಕನಾಗಿದ್ದೇನೆ. ಅದಕ್ಕಾಗಿ ದೇವರಿಗೆ ಕೋಟಿ ಕೋಟಿ ಸ್ತೋತ್ರ! ನಾನು ಬಿಸಿನೆಸ್ ಶುರು ಮಾಡಿ ಕೇವಲ ನಾಲ್ಕು ತಿಂಗಳಲ್ಲಿ ದೇವರು ಪ್ರತಿದಿನ ಅದ್ಭುತವಾಗಿ  ನಡೆಸುತ್ತಿದ್ದಾರೆ.  ಈಗ ನನ್ನ ಅಂಗಡಿಯಲ್ಲಿ ದಿನಾಲು ಉತ್ತಮ ವ್ಯಾಪಾರ ನಡೆಯುತ್ತಿದೆ. ದೇವ ಮನುಷ್ಯನ ಮೂಲಕ ದೇವರು ಮಾಡಿದ  ಅದ್ಭುತಕ್ಕಾಗಿ ಸ್ತೋತ್ರ ಹೇಳುತ್ತೇನೆ. ಫಾಲೋ  ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್  ಮಾಡಿ ! Rev John Ebenezer - Youtube Rev John Ebenezer - Instagram Rev John Ebenezer - Facebook                SCAN FOR BANGALORE CHURCH LOCATION  For Prayer Request WhatsApp: 9880516003 GOOGLE MEET LINK - TO JOIN MORNING PRAYER @6 AM from MONDAY TO FRI...

Testimony #705 - ಇನ್ನು ಇವರಿಗೆ ಏನೂ ಮಾಡಲು ಸಾಧ್ಯವಿಲ್ಲ....

Image
  ದೇವರ ಪರಿಶುದ್ಧವಾದ ನಾಮಕ್ಕೆ ಸ್ತೋತ್ರವಾಗಲಿ 🙏🏻. ನನ್ನ ಹೆಸರು ರೇಣುಕಾ ನಾನು ಹಬ್ಬಕ್ಕೆ ನನ್ನ ತವರು ಮನೆಗೆ ಹೋಗಿದ್ದೆ. ನಮ್ಮ ಪಕ್ಕದ ಮನೆಯಲ್ಲಿ ಒಬ್ಬರು ಅಜ್ಜಿ ಸಾಯುವ ಸ್ಥಿತಿಯಲ್ಲಿದ್ದರು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ವೈದ್ಯರು “ಇನ್ನು ಇವರಿಗೆ ಏನೂ ಮಾಡಲು ಸಾಧ್ಯವಿಲ್ಲ, ಮನೆಗೆ ಕರೆದುಕೊಂಡು ಹೋಗಿ” ಎಂದು ಹೇಳಿದರು. ಅವರು ಮನೆಗೆ ಬಂದುಬಿಟ್ಟರು ನಂತರ, ಎಲ್ಲರೂ ಅಳುತ್ತಿದ್ದರು. ಆಗ ನಾನು ನಮ್ಮ ಮನೆಯಲ್ಲಿಯೇ ಕುಳಿತು ಅವರಿಗಾಗಿ ಪ್ರಾರ್ಥನೆ ಮಾಡಿದೆ. ನಾನು - “ನಮ್ಮ ಯೇಸು ನಮ್ಮ ತಂದೆ ಆಗಿರುವಾತನು, ಆತನೇ ಅವರನ್ನು ಬಿಡುಗಡೆ ಮಾಡುತ್ತಾನೆ, ಅವರು ಜೀವದಿಂದ ಎದ್ದೇಳುವರು” ಎಂದು ಹೇಳಿದೆ. ಅವರು ಎದ್ದು ಗಂಜಿ ಕುಡಿಯುವಷ್ಟು ನಮ್ಮ ದೇವರು ಅವರಿಗೆ ಆರೋಗ್ಯವನ್ನು ಕೊಟ್ಟಿದ್ದಾರೆ.  ದೇವರ ನಾಮಕ್ಕೆ ಕೋಟಿ ಕೋಟಿ ಸ್ತೋತ್ರವನ್ನು ಸಲ್ಲಿಸುತ್ತೇನೆ. Amen 🙏🏻   ಫಾಲೋ  ಮಾಡಿ, ಲೈಕ್ ಮಾಡಿ, ಕಾಮೆಂಟ್ ಮಾಡಿ ಮತ್ತು ಶೇರ್  ಮಾಡಿ ! Rev John Ebenezer - Youtube Rev John Ebenezer - Instagram Rev John Ebenezer - Facebook                SCAN FOR BANGALORE CHURCH LOCATION  For Prayer Request WhatsApp: 9880516003 GOOGLE MEET LINK - TO JOIN MORNING PRAYER @6 AM from MO...

Testimony #704 - ಅವರ ರಿಪೋರ್ಟ್ ನಾರ್ಮಲ್ ಆಗಿರಲಿ

Image
  ದೇವರ ಪರಿಶುದ್ಧವಾದ ನಾಮಕ್ಕೆ ಸ್ತೋತ್ರವಾಗಲಿ.. 🙏🏻. ನನ್ನ ಹೆಸರು ವಿಶಾಲಾಕ್ಷಿ : ಬೆಳಗಾವಿಯಲ್ಲಿ ನಡೆದ ಪ್ರವಾದನೆಯ ಸಮ್ಮೇಳನದಲ್ಲಿ, ನಮ್ಮ ಆತ್ಮೀಕ  ತಂದೆಯವರು “ಇನ್ನು ಮುಂದೆ ಯಾರೂ ಆಸ್ಪತ್ರೆಗೆ ಹೋಗಬಾರದು” ಎಂದು ವಾಕ್ಯವನ್ನು ಹೇಳಿದರು. ಅದೇ ರೀತಿ, ಬೆಂಗಳೂರಿನ ಕ್ಯಾಂಪ್ ಮೀಟಿಂಗ್‌ನಲ್ಲಿಯೂ ಪಾಸ್ಟರ್  ಡಿಕ್ಲೇರ್ ಮಾಡಿದ್ದರು:  "ಯಾರು ಆಸ್ಪತ್ರೆಯಿಂದ ರಿಪೋರ್ಟ್ ಪಡೆದಿದ್ದಾರೆ, ಅವರ ರಿಪೋರ್ಟ್ ನಾರ್ಮಲ್ ಆಗಿರಲಿ!" ಎಂದು. ನಾನು ಆ ವಾಕ್ಯವನ್ನು ಆತ್ಮದಲ್ಲಿ ಸ್ವೀಕರಿಸಿದೆ.   ನನ್ನ ತಮ್ಮನಿಗೆ ದೊಡ್ಡ ಕರುಳಿನಲ್ಲಿ ಇನ್ಫೆಕ್ಷನ್ ಇತ್ತು. ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿದ್ದರು. ನಾನು  ಪ್ರಾರ್ಥನೆ ಮಾಡಿ, "ರಿಪೋರ್ಟ್ ನಾರ್ಮಲ್ ಬರಲಿ" ಎಂದು ನಂಬಿಕೆಯಿಂದ ಪ್ರಾರ್ಥಿಸಿದೆ. ದೇವರು ಆ ಪ್ರಾರ್ಥನೆಯನ್ನು ಕೇಳಿ, ರಿಪೋರ್ಟ್ ನಾರ್ಮಲ್ ಆಗಿ ಬರುವಂತೆ ಕಾರ್ಯ ಮಾಡಿದ್ದಾರೆ ! Amen 🙏🏻!! ದೇವರಿಗೆ ಸ್ತೋತ್ರ ಮತ್ತು ಮಹಿಮೆ!  ಪಾಸ್ಟರ್ ಅವರು ಪ್ರತಿದಿನವೂ ನಮಗೆ ಉಪದೇಶಿಸುತ್ತಾರೆ - "ನಾವು ಭಾಗ್ಯವಂತರು, ವಿಚಿತ್ರವಾದವರು, ವಿಶೇಷವಾದವರು ಮತ್ತು ಐಶ್ವರ್ಯವಂತರು" ಎಂದು. ಅವರು ಹೊಸ ಹೊಸ ಸತ್ಯ ಪ್ರಕಟಣೆಗಳನ್ನು ಮತ್ತು ದೇವರ ರಹಸ್ಯಗಳನ್ನು ನಮಗೆ ತಿಳಿಸಿಕೊಟ್ಟಿದ್ದಾರೆ. ನಾವು ಆರೋಗ್ಯವಾಗಿರಬೇಕೆಂದರೆ  ಶರೀರಕ್ಕೆ ವ್ಯಾಯಾಮ ಮತ್ತು ಆಹಾರ ಮಾತ್ರ ಸಾಕು ಎಂದು ನಾವು ಅಂದುಕ...

Testimony #709 - ನಾನು ಹಾಸ್ಪಿಟಲ್ ಗೆ ಹೋಗಿ ಸ್ಕ್ಯಾನಿಂಗ್ ಮಾಡಿಸಿದಾಗ...

Image
  ದೇವರ ನಾಮಕ್ಕೆ ಸ್ತೋತ್ರ ವಾಗಲಿ .  ನನ್ನ ಹೆಸರು ಕಮಲಮ್ಮ ,  ಸ್ವಲ್ಪ ದಿನಗಳ ಹಿಂದೆ ನನಗೆ ಹೊಟ್ಟೆ ನೋವು ಪದೇ ಪದೇ ಬರುತ್ತಿತ್ತು, ನಾನು ಹಾಸ್ಪಿಟಲ್ ಗೆ ಹೋಗಿ ಸ್ಕ್ಯಾನಿಂಗ್ ಮಾಡಿಸಿದಾಗ, "ಮೂತ್ರಕೋಶದಲ್ಲಿ ಕಲ್ಲುಗಳಿವೆ" ಎಂದು ಡಾಕ್ಟರ್ ಹೇಳಿದರು.  ನಾನು ಪ್ರತಿ ವಾರ  ಚರ್ಚ್ ಗೆ ಹೋಗುತ್ತಿದ್ದೆ, ಪ್ರತಿದಿನ ಬೆಳಗಿನ  ಪ್ರಾರ್ಥನೆಯಲ್ಲಿ ಪಾಸ್ಟರ್ ಡಿಕ್ಲೇರ್ ಮಾಡುವ ವಾಕ್ಯಗಳನ್ನು ಕೇಳಿಸಿಕೊಳ್ಳುತ್ತಿದ್ದೆ ಮತ್ತು ಸ್ವೀಕರಿಸಿಕೊಳ್ಳುತ್ತಿದ್ದೆ.  ಒಂದು ದಿನ ಹೊಟ್ಟೆ ನೋವು ಜಾಸ್ತಿ ಆದಾಗ ಬೇರೆ ಹಾಸ್ಪಿಟಲ್ ಗೆ ಹೋಗಿ ಸ್ಕ್ಯಾನಿಂಗ್ ಮಾಡಿಸಿದೆ. ಆಗ ಅವರು ಎಲ್ಲಾ ರಿಪೋರ್ಟ್ ನಾರ್ಮಲ್ ಇದೆ, ಏನು ಸಮಸ್ಯೆ ಇಲ್ಲ ಎಂದು ಹೇಳಿದರು.  ಹಲ್ಲೆಲೂಯ!!! "ಬೆಳಗಿನ ಪ್ರಾರ್ಥನೆಯಲ್ಲಿ ಕೇಳಿದ ವಾಕ್ಯದ ಮೂಲಕ ನಾನು ಬಿಡುಗಡೆಯನ್ನು ಹೊಂದಿದ್ದೇನೆ. ಈಗ  ಸಂಪೂರ್ಣ ಆರೋಗ್ಯವನ್ನು ಹೊಂದಿಕೊಂಡಿದ್ದೇನೆ". ದೇವರ ನಾಮಕ್ಕೆ ಕೋಟಿ ಕೋಟಿ ಸ್ತೋತ್ರ.  ಅದೇ ರೀತಿ ನನ್ನ ತಮ್ಮ ಮಧ್ಯಪಾನದ ನಿಮಿತ್ತವಾಗಿ ಅನಾರೋಗ್ಯದಿಂದ ಬಳಲುತ್ತಿದ್ದ. ಎಲ್ಲಾ ಅಂಗಗಳು ಹಾಳಾಗಿವೆ, ಮನೆಗೆ ತೆಗೆದುಕೊಂಡು ಹೋಗಿ ಎಂದು ಹಾಸ್ಪಿಟಲ್ ನಲ್ಲಿ ಅಡ್ಮಿಟ್ ಮಾಡಿಕೊಳ್ಳಲಿಲ್ಲ, ತಿರುಗಿ ನಮ್ಮ ಊರಿಗೆ ಕರೆದುಕೊಂಡು ಬಂದರು, ಅಲ್ಲಿಯೂ ಡಾಕ್ಟರ್ ತೆಗೆದುಕೊಳ್ಳುತ್ತಿರಲಿಲ್ಲ, ಆದರೆ ನಾನು ಪ್ರಾರ್ಥಿಸಿದೆ, ಪಾಸ್ಟರ್ ಪ್ರಾರ್ಥಿಸಿದರು, ರ...

2025 ನವೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು - "ಪರಿಪೂರ್ಣವಾದ ಆನಂದ"

Image
 2025 ನವೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು " ಪರಿಪೂರ್ಣವಾದ ಆನಂದ " ( Month of Complete Joy )                   ಯೇಸುವಿನ ನಾಮದಲ್ಲಿ ಓದುವ ಪ್ರತಿಯೊಬ್ಬ ಸಹೋದರ  ಮತ್ತು ಸಹೋದರಿಯರೆ ಈಗ ನೀವು ಓದುವ ವಾಕ್ಯಗಳು ಅಭಿಷೇಕ ಮಾಡಲ್ಪಟ್ಟು ಆತ್ಮವೂ ಜೀವವೂ ಆಗಿ ನಿಮ್ಮ ಜೀವಿತದಲ್ಲಿ ಕಾರ್ಯ ಮಾಡಲಿ. ನೀವು ಸದಾಕಾಲವೂ ದೇವರ ಆಶೀರ್ವಾದದಲ್ಲಿ ತುಂಬಿ ಮತ್ತು ತುಳುಕಿ ಹರಿಯುವ ರೀತಿಯಲ್ಲಿ ನಿಮ್ಮ ಜೀವನ ದೇವರ ಉದ್ದೇಶದ ಪ್ರಕಾರ ನಡೆಯಲಿ ಎಂದು ಯೇಸುವಿನ ನಾಮದಲ್ಲಿ  ಅರಿಕೆ ಮಾಡುತ್ತಿದ್ದೇನೆ!  ಕಳೆದ 10 ತಿಂಗಳು ದೇವರು  ಪ್ರವಾದನೆ ಕೊಟ್ಟ ಪ್ರಕಾರವೇ  ನಡೆಸುತ್ತಾ ಬಂದಿದ್ದಾರೆ. ವಾಗ್ದಾನದ ಫಲವನ್ನು ತೃಪ್ತಿಯಾಗಿ ಅನುಭವಿಸುತ್ತಾ ಬರುತ್ತಿದ್ದೇವೆ. ವಿಶೇಷವಾಗಿ  ಅಕ್ಟೋಬರ್ ತಿಂಗಳಲ್ಲಿ  ಊಹಿಸುವುದಕ್ಕಿಂತಲೂ ಮತ್ತು ಯೋಚಿಸುವುದಕ್ಕಿಂತಲೂ  ಹೆಚ್ಚಾಗಿ ಅನೇಕರನ್ನು ಸಾಕ್ಷಿಯಾಗಿ ದೇವರು  ಎಬ್ಬಿಸಿರುವುದಕ್ಕಾಗಿ ದೇವರಿಗೆ ಸ್ತೋತ್ರ.  ಅದೇ ರೀತಿಯಾಗಿ ಈ ತಿಂಗಳು "ಪರಿಪೂರ್ಣವಾದ ಆನಂದ" {The Month of  Complete Joy} ಎಂಬ ಪ್ರವಾದನೆಯನ್ನು ದೇವರು ಕೊಟ್ಟಿದ್ದಾರೆ.  ಪ್ರವಾದನೆಯ ವಾಕ್ಯದ ಭಾಗ :  ಧರ್ಮೋಪದೇಶಕಾಂಡ 16:15 ನಿಮ್ಮ ದೇವರಾದ ಯೆಹೋವನು ಆದುಕೊಳ್ಳು...